ದೇಶದ ರೈತರಿಗೆ ₹3 ಲಕ್ಷದ ಸ್ಕೀಮ್! ಕೃಷಿಕರಿಗೆ ಮೋದಿಜಿಂದ ಬಂಪರ್ ಯೋಜನೆ
ದೇಶದ ರೈತರಿಗೆ ₹3 ಲಕ್ಷದ ಸ್ಕೀಮ್! ಕೃಷಿಕರಿಗೆ ಮೋದಿಜಿಂದ ಬಂಪರ್ ಯೋಜನೆ ಭಾರತದ ರೈತರ ಬದುಕು ಸದಾ ಮಾರುಕಟ್ಟೆ ಬದಲಾವಣೆ, ಹವಾಮಾನ ವೈಪರಿತ್ಯ ಮತ್ತು ಹಣಕಾಸಿನ ಅವಶ್ಯಕತೆಗಳಿಗೆ ಗುರಿಯಾಗಿರುತ್ತದೆ. ಬೆಳೆ ಹಾನಿ, ತುರ್ತು ಖರ್ಚು, ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಹಣದ ಕೊರತೆ ಇವೆಲ್ಲಾ ರೈತರ ಸಮಸ್ಯೆಗಳ ಮೂಲ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರದಿಂದ ದೊರಕುತ್ತಿರುವ ಮಹತ್ವದ ಯೋಜನೆ ಎಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆ. ಏನು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ? ಕಿಸಾನ್ ಕ್ರೆಡಿಟ್ … Read more